ವೆಬ್ ಲೋಕದಲ್ಲಿ ಹೊಳೆಯುವ ನಕ್ಷತ್ರ...!

Wednesday, November 21, 2007

ಸಿಡಿಯಲು ಸಜ್ಜಾಗಿದೆ "ಗಣಿ ರೆಡ್ಡಿ" ಪುಸ್ತಕ ಬಾಂಬ್!

ನೆಲದಲ್ಲಿ ಹೂತು ಹೋಗಿದೆಯೇ ಎಂಬ ಶಂಕೆ ಮೂಡಿಸಿದ್ದ ಬಳ್ಳಾರಿಯ ಗಣಿ ಬಾಂಬ್ ಮತ್ತೆ ಸಿಡಿಯಲು ಸಿದ್ಧವಾಗಿದೆ. ಇದರ ಹಿಂದಿನ ರೂವಾರಿ, ಜನಾರ್ದನ ರೆಡ್ಡಿ ಮತ್ತೆ ಮೈಕೊಡವಿ ನಿಂತಿದ್ದು, ಈ ಬಾಂಬ್ ಮತದಾರರ ಮನೆ ಮನೆಯಲ್ಲಿ ತನ್ನ ಪ್ರಭಾವ ಬೀರಲು ಸಜ್ಜಾಗಿದೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ 150 ಕೋಟಿ ರೂಪಾಯಿಗಳ ಗಣಿಲಂಚದ ಆರೋಪ ಹೊರಿಸಿದ್ದ "ಗಣಿ-ಧಣಿ" ಜನಾರ್ದನ ರೆಡ್ಡಿ, ಈ ಹಿಂದೆ ತಾವು ಮಾಡಿದ್ದ ಆರೋಪಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪುಸ್ತಕವೊಂದನ್ನು ಸಿದ್ಧಪಡಿಸಿದ್ದಾರೆ.

ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

0 comments:

ನಿಮ್ಮ ಬ್ಲಾಗಲ್ಲಿ ವೆಬ್‌ದುನಿಯಾ ತಾಜಾ ಸುದ್ದಿ ಬೇಕೇ?

About Me

My photo
Chennai, India
Kannada Portal With Lots of Online options in Kannada- Games, Greetings, Mail, Quiz, Dosti community site and more...
Powered By Blogger