ವೆಬ್ ಲೋಕದಲ್ಲಿ ಹೊಳೆಯುವ ನಕ್ಷತ್ರ...!

Friday, April 11, 2008

ಬಿಜೆಪಿ: ಟಿಕೆಟ್ ಟಿಕೆಟ್... ಯಾರಿಗುಂಟು ಯಾರಿಗಿಲ್ಲ..!

ಸಾಕಷ್ಟು ಗುದ್ದಾಟ, ಲಾಬಿ ಇತ್ಯಾದಿಗಳ ಮಧ್ಯೆ ಬಿಜೆಪಿಯು 136 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿದೆ. ಕೆಲವೆಡೆ ಪಕ್ಷಾಂತರಿಗಳಿಗೆ ಮಣೆ ಹಾಕಲಾಗಿದ್ದರೆ, ಕಳೆದ ಬಾರಿ ಗೆದ್ದುಬಂದವರು ಕೆಲವರು ಟಿಕೆಟ್ ಇಲ್ಲದೆ ಬಸ್ ಮಿಸ್ ಮಾಡಿಕೊಂಡಿದ್ದಾರೆ.

Thursday, April 10, 2008

ಸಿಹಿ ಸುದ್ದಿ: ನಿಮ್ಮ ಕಾರು ಓಡಿಸಲು ಸಕ್ಕರೆ!

ಇದೋ ಬಂದಿದೆ ಮತ್ತೊಂದು ಆವಿಷ್ಕಾರ. ಸಸ್ಯಜನ್ಯ ಶರ್ಕರವೇ ಇನ್ನು ಮುಂದೆ ಕಾರುಗಳ ಇಂಧನವಾಗಲಿದೆ.

ಇದು ನಿಜ: ಶ್ವಾಸಕೋಶವಿಲ್ಲದ ಕಪ್ಪೆ ಇಲ್ಲಿದೆ

ಶ್ವಾಸಕೋಶವಿಲ್ಲದ ಕಪ್ಪೆಯೊಂದನ್ನು ಇಂಡೊನೇಷಿಯಾದಲ್ಲಿ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಶ್ವಾಸಕೋಶವಿಲ್ಲದ ಜಲಚರ ಕಪ್ಪೆಯು 30 ವರ್ಷಗಳ ನಂತರ ಪತ್ತೆಯಾಗಿದೆ.

ವೆಬ್‌ದುನಿಯಾದಲ್ಲಿ ನಿಮ್ಮದೇ ಪೋರ್ಟಲ್ ರಚಿಸಿ

ಅಕ್ಷರಗಳ ಅಕ್ಕರೆಯ ಜಗತ್ತು ಸೃಷ್ಟಿಸುವುದಕ್ಕಾಗಿಯೇ ಬ್ಲಾಗಿಗಿಂತಲೂ ಹೆಚ್ಚು ಅವಕಾಶಗಳು, ಸಾಧ್ಯತೆಗಳಿರುವ, ನಿಮ್ಮದೇ ಪುಟ್ಟ ತಾಣವೊಂದನ್ನು ನೀವು ಹೊಂದಬಹುದು. ಅದೂ ಉಚಿತವಾಗಿ.

ಶೇ.27 ಒಬಿಸಿ ಕೋಟಾ: ಸುಪ್ರೀಂ ಕೋರ್ಟು ಅಸ್ತು

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗದವರಿಗೆ (ಒಬಿಸಿ) ನೀಡಲಾದ ಶೇ.27 ಮೀಸಲಾತಿ ನಿರ್ಧಾರವನ್ನು ಸುಪ್ರೀಂ ಕೋರ್ಟು ಎತ್ತಿ ಹಿಡಿದಿದೆ.

Wednesday, April 9, 2008

ಭ್ರಷ್ಟರ ಸದ್ದಡಗಿಸೋ ಪತಿಯನ್ನು ಅಮಾನತು ಮಾಡಿ!

ಪತಿಯನ್ನೇ ಅಮಾನತಿನಲ್ಲಿಡುವಂತೆ ಐಎಎಸ್ ಅಧಿಕಾರಿಯೊಬ್ಬರ ಪತ್ನಿಯು ರಾಜ್ಯಪಾಲರಿಗೆ ಮೊರೆ ಹೋಗಿದ್ದಾರೆ! ಇದೇನು ವಿಚಿತ್ರ ಅಂತ ತಿಳಿದುಕೊಂಡಿರಾ? ಹೌದು. ಇಂಥದ್ದೊಂದು ಪ್ರಕರಣ ಕರ್ನಾಟಕದಿಂದಲೇ ವರದಿಯಾಗಿದೆ.

ಹೊಗೆ ನಂದಿಸಲು ಸೋನಿಯಾ ಕಾರಣ ಅಲ್ಲ: ಮೊಯಿಲಿ

ಎಐಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಎಂ.ವೀರಪ್ಪ ಮೊಯಿಲಿ ಮಾತು ಬದಲಿಸಿದ್ದಾರೆ. ಹೊಗೇನಕಲ್ ಯೋಜನೆಯನ್ನು ತಡೆಹಿಡಿದದ್ದು ಕರುಣಾನಿಧಿಯೇ ಹೊರತು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಧ್ಯಪ್ರವೇಶಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಚುನಾವಣೆ ಬಂತು ಚುನಾವಣೆ

ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಗ್ರ ಚಿತ್ರಣಕ್ಕೆ ಇಲ್ಲಿ ಕ್ಲಿಕ್ ಮಾಡಿ

Monday, April 7, 2008

ಆಂತಕ ಒಳ್ಳೆಯದಲ್ಲ ಎಂಬುದು ಜನಸಾಮಾನ್ಯರ ನಂಬುಗೆ. ಇದು ಚಿಕಿತ್ಸೆ ಯೋಗ್ಯ ಸಮಸ್ಯೆ ಎಂದು ವೈದ್ಯರು ಹೇಳಬಹುದು. ಆದರೆ ಒಂದು ಮಟ್ಟದ ತನಕದ ಆತಂಕವು ನಮ್ಮನ್ನು ಸುರಕ್ಷಿತವಾಗಿ ಮತ್ತು ಸುಭದ್ರವಾಗಿಡಲು ಸಹಕರಿಸುತ್ತದಂತೆ!
ಮಧ್ಯಪ್ರದೇಶದ ದೇವಸ್ ನಗರ ಮಾತೆ ತುಳಜಾಭವಾನಿ ಹಾಗೂ ಚಾಮುಂಡಾ ಮಾತೆ ಮಂದಿರಗಳಿಗೆ ಪ್ರಸಿದ್ದವಾದ ಪಟ್ಟಣ .ಎರಡು ಮಂದಿರಗಳು ನಗರದಲ್ಲಿರುವ ಬೆಟ್ಟದ ಮೇಲೆ ನಿರ್ಮಾಣವಾಗಿವೆ.
ಈ ಬಾರಿಯ ಯುಗಾದಿ ಹೊಸತು, ಹೊಸತು ತರುವ ಮೂಲಕ, ಸಿಹಿಯ ಬದಲಾಗಿ ಕಹಿಯನ್ನೇ ಹೆಚ್ಚಾಗಿ ನೀಡಿದೆ. ಮಿತಿಮೀರಿ ಏರುತ್ತಿರುವ ಬೆಲೆ ಒಂದೆಡೆಯಾದರೆ, ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ಇಲ್ಲ ಎಂಬ ಕೊರಗು ಇನ್ನೊಂದೆಡೆ.

ನಿಮ್ಮ ಬ್ಲಾಗಲ್ಲಿ ವೆಬ್‌ದುನಿಯಾ ತಾಜಾ ಸುದ್ದಿ ಬೇಕೇ?

About Me

My photo
Chennai, India
Kannada Portal With Lots of Online options in Kannada- Games, Greetings, Mail, Quiz, Dosti community site and more...

Blog Archive

Powered By Blogger