ವೆಬ್ ಲೋಕದಲ್ಲಿ ಹೊಳೆಯುವ ನಕ್ಷತ್ರ...!

Friday, October 31, 2008

ಕನ್ನಡ ಈಗ ಶಾಸ್ತ್ರೀಯ ಭಾಷೆ

ಕನ್ನಡ ಈಗ ಶಾಸ್ತ್ರೀಯ ಭಾಷೆ

ಪೂರ್ಣ ವರದಿ ವೆಬ್‌ದುನಿಯಾದಲ್ಲಿ

ರಾಜ್ಯೋತ್ಸವ: ವೆಬ್‌ದುನಿಯಾದಲ್ಲೇನು ವಿಶೇಷ?

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ: ದ್ವಂದ್ವ ಮನಸು ಏಕೆ?

ಒಂದು ಭಾಷೆಗಾಗಿನ ಹೋರಾಟಕ್ಕೆ ರಾಜಕೀಯ ವೇಷವೇಕೆ?

ಬ್ಲಾಗನ್ನಡ ಎಂಬೊಂದು ಸಾಹಿತ್ಯ ಪ್ರಕಾರವಿದೆಯೇ?

ನವೆಂಬರ್‌ನಲ್ಲಿ ಮಾತ್ರವೇಕೆ? ರಾಜ್ಯೋತ್ಸವ ನಿತ್ಯೋತ್ಸವವಾಗಬಾರದೇಕೆ?

ವೆಬ್‌ದುನಿಯಾ "ಕನ್ನಡ ರಾಜ್ಯೋತ್ಸವ"ದ ವಿಶೇಷ ಪುಟ ನೋಡಿ.

Friday, October 24, 2008

ವೆಬ್‌ದುನಿಯಾದಲ್ಲಿ ದೀಪಾವಳಿಗೇನು ವಿಶೇಷ?

ವೆಬ್‌ದುನಿಯಾ ದೀಪಾವಳಿಗೆ ವಿಶೇಷ ಪುಟ ಸಿದ್ಧಪಡಿಸಿದೆ. ಇಲ್ಲಿ ನೋಡಿ.

ವೆಬ್‌ದುನಿಯಾದಲ್ಲಿ ಉಪಸಂಪಾದಕ ಹುದ್ದೆ

ವೆಬ್‌ದುನಿಯಾದಲ್ಲಿ ಉಪಸಂಪಾದಕರ ಹುದ್ದೆ ಖಾಲಿ ಇದೆ. ಆಕಾಂಕ್ಷಿಗಳು ತಕ್ಷಣ ಪ್ರತಿಕ್ರಿಯಿಸಿ.

Tuesday, October 14, 2008

ವಿವಾಹದ ತಕ್ಷಣ ವಿವಾದ: ವರ ಪರಾರಿ, ವಧು ಆಸ್ಪತ್ರೆಗೆ!

ಮದುವೆಯಾದರೆ ಗಂಡ-ಹೆಂಡತಿ ಜಗಳ ತಪ್ಪಿದ್ದಲ್ಲ ಎಂಬ ಕೊಂಕು ನುಡಿ ಕೇಳಿರಬಹುದು. ಅದನ್ನು ಅಕ್ಷರಶಃ ನಿಜವಾಗಿಸಿದ್ದಾರೆ ಆಲಪ್ಪುರದ ನವದಂಪತಿ. ವಿವಾಹ ಬಂಧನಕ್ಕೆ ಸಿಲುಕಿದ ಕೆಲವೇ ಕ್ಷಣಗಳಲ್ಲಿ ವಾಗ್ವಾದ ಉಂಟಾಗಿ, ವರ ಮಹಾಶಯ ನಾಪತ್ತೆಯಾಗಿದ್ದರೆ, ವಧು ಆಸ್ಪತ್ರೆ ಸೇರಿದ ಪ್ರಸಂಗವೊಂದು ಆಲಪ್ಪುರದಲ್ಲಿ ನಡೆದಿದೆ. ಹೆಚ್ಚಿನ ವಿವರಗಳು ಇಲ್ಲಿ ಕ್ಲಿಕ್ ಮಾಡಿ.

Friday, October 3, 2008

ಮಂಗಳೂರು: ಬಾಂಬ್ ಸಹಿತ 11 ಶಂಕಿತ ಉಗ್ರರ ಸೆರೆ

ಇಂಟರ್ನೆಟ್ ಬಳಸಿ ಮಾಹಿತಿ ರವಾನೆ; ಸಿಡಿ, ದೇವಸ್ಥಾನಗಳ ಸ್ಕೆಚ್ ಪತ್ತೆ

ನವರಾತ್ರಿ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯದ ಸಂಚೊಂದು ಬಯಲಾಗಿದ್ದು, ಗುರುವಾರ ತಡ ರಾತ್ರಿ ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ ಪೊಲೀಸರು ಶಂಕಿತ ಉಗ್ರಗಾಮಿಗಳೂ ಸೇರಿದಂತೆ 11 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದರೊಂದಿಗೆ ಕರಾವಳಿ ಪ್ರದೇಶದಲ್ಲಿ ಉಗ್ರಗಾಮಿಗಳು ನೆಲೆಯೂರಿರುವ ವದಂತಿಗಳಿಗೆ ಪುಷ್ಟಿ ದೊರೆತಂತಾಗಿದ್ದು, ಕರಾವಳಿ ಜನತೆ ತಲ್ಲಣಗೊಂಡಿದ್ದಾರೆ.

Saturday, September 6, 2008

ಕರೆಂಟ್ ಕಟ್: ವಧುವಿನ ಗೆಳತಿಗೆ ತಾಳಿ!

ಸಾಮೂಹಿಕ ವಿವಾಹದ ಮಂಟಪದಲ್ಲಿ ಕರೆಂಟ್ ಹೋದ್ರೆ ಏನೆಲ್ಲಾ ಆದೀತು? ಪಕ್ಕದಲ್ಲಿದ್ದವರ ಕೊರಳಿಗೂ ತಾಳಿ ಬಿದ್ದೀತು! ಇಂಥದ್ದೊಂದು ವರದಿ ಇಲ್ಲಿದೆ.

Tuesday, September 2, 2008

ನೈಸ್ ವಿರುದ್ಧ ಹೈಕೋರ್ಟ್ ಮೊರೆ ಹೊಕ್ಕ ಅನಂತಮೂರ್ತಿ

ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (ಬಿಎಂಐಸಿ) ಯೋಜನೆ ವಿರುದ್ಧ ಸಾಹಿತಿ ಯು.ಆರ್. ಅನಂತಮೂರ್ತಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ವೆಬ್‌ದುನಿಯಾದಲ್ಲಿ ಗಣೇಶೋತ್ಸವ ವಿಶೇಷ

ವೆಬ್‌ದುನಿಯಾ ಕನ್ನಡದಲ್ಲಿ ಗಣೇಶೋತ್ಸವ ವಿಶೇಷ ಪುಟ ಇಲ್ಲಿ ಸಿದ್ಧವಾಗಿದೆ.

Saturday, August 23, 2008

ಪ್ರಶ್ನೆ ನಿಮ್ಮದು, ಉತ್ತರ ನಿಮ್ಮದು!

ನಿಮ್ಮ ವೆಬ್‌ದುನಿಯಾವು 'ವೆಬ್‌ದುನಿಯಾ ಕ್ವೆಸ್ಟ್' ಹೆಸರಿನ ಹೊಚ್ಚ ಹೊಸ ಸೇವೆಯೊಂದನ್ನು ಆರಂಭಿಸಿದೆ. ನಿಮ್ಮ ಮನಸ್ಸಿನಲ್ಲಿ ಥಟ್ಟನೇ ಹೊಳೆಯುವ ಎಲ್ಲಾ ಪ್ರಶ್ನೆಗಳನ್ನು ನೀವು ಇಲ್ಲಿ ಪಡೆಯಬಹುದಾಗಿದೆ. ಇಷ್ಟೇ ಅಲ್ಲ, ಬೇರೆ ಯಾರಾದರೂ ಕೇಳಿದ ಪ್ರಶ್ನೆಗಳಿಗೆ ನೀವು ನಿಮಗೆ ತಿಳಿದಿರುವ ಉತ್ತರ ನೀಡಲು ಬಯಸಿದರೆ, ಅದನ್ನೂ ಅಲ್ಲಿ ಬೆರಳಚ್ಚಿಸಿ ಹಾಕಬಹುದು. ಅಂದರೆ ನೀವು ಪ್ರಶ್ನೆ ಕೇಳಬಹುದು, ಬೇರೆಯವರು ನಿಮ್ಮ ಪ್ರಶ್ನೆಗೆ ಉತ್ತರಿಸಬಹುದು ಮತ್ತು ನೀವು ಕೂಡ ಬೇರೆಯವರ ಪ್ರಶ್ನೆಗಳಿಗೆ, ಸಂದೇಹಗಳಿಗೆ ಉತ್ತರ ನೀಡಬಹುದಾಗಿದೆ.

ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Friday, August 22, 2008

ವೆಬ್‌ದುನಿಯಾದಲ್ಲಿ 'ಹರಿಣಿ' ನಗಿಸುವ ಗೆರೆಗಳು!

ಕನ್ನಡ ಕಾರ್ಟೂನು ಮತ್ತು ಕ್ಯಾರಿಕೇಚರ್ ಪ್ರಪಂಚದಲ್ಲಿ ಸಿದ್ಧ-ಪ್ರಸಿದ್ಧ ಹೆಸರು ಹರಿಣಿ. ಸುಮಾರು 30 ವರ್ಷಗಳ ಸುದೀರ್ಘ ಅವಧಿಯಲ್ಲಿ ಕನ್ನಡ ವಿವಿಧ ನಿಯತಕಾಲಿಕಗಳು, ದೈನಿಕಗಳಲ್ಲಿ ಹರಿಣಿ ಅವರ ಗೆರೆಗಳು ಅದೆಷ್ಟೋ ಓದುಗರ ಮುಖದಲ್ಲಿ ನಗುವರಳಿಸಿವೆ.

ಇದೀಗ ವೆಬ್‌ದುನಿಯಾದಲ್ಲಿ ಅವರ ಬೆಳ್ಳಿ ರೇಖೆಗಳು ಮೂಡಿಬರಲಿದೆ.

Wednesday, August 20, 2008

ಬಾಕ್ಸಿಂಗಿನಲ್ಲಿ ಮತ್ತೊಂದು ಪದಕ ಗ್ಯಾರಂಟಿ: ವಿಜೇಂದ್ರ ಸೆ.ಫೈನಲಿಗೆ

ಭಾರತಕ್ಕೆ ಮೂರನೇ ಪದಕ ಗ್ಯಾರಂಟಿ.
ಬಾಕ್ಸಿಂಗಿನಲ್ಲಿ ವಿಜೇಂದ್ರ ಕುಮಾರ್ ಸೆಮಿಫೈನಲಿಗೆ ಪ್ರವೇಶ.

ವೆಬ್ ದುನಿಯಾ ನೋಡಿ.

ಕಾಶ್ಮೀರಕ್ಕೆ ಭಾರತದಿಂದ ಮುಕ್ತಿ ಸಿಗಬೇಕೇ?

ಕಾಶ್ಮೀರಕ್ಕೆ ಭಾರತದಿಂದ ಮುಕ್ತಿ ದೊರಕಿಸಬೇಕೂಂತ ಅರುಂಧತಿ ರಾಯ್ ವಾದ ಮಾಡಿ ಎಲ್ಲೆಡೆಯಿಂದ ತೀಕ್ಷ್ಣ ಟೀಕೆಗೊಳಗಾಗಿದ್ದಾರೆ. ನೀವೇನಂತೀರಿ? ಇಲ್ಲಿ ಕ್ಲಿಕ್ ಮಾಡಿ ಅಭಿಪ್ರಾಯ ಮಂಡಿಸಿ.

ಸುಶೀಲ್: ಸೋತು ಕಂಚು ಗೆದ್ದ ಬಗೆಯೆಂತು?

ಭಾರತದ ಕುಸ್ತಿಪಟು ಸುಶೀಲ್ ಕುಮಾರ್ ಬೀಜಿಂಗ್ ಒಲಿಂಪಿಕ್ಸ್ ಕೂಟದಲ್ಲಿ ಸೋತರೂ, ಕಂಚು ಗೆದ್ದ ಬಗೆ ಹೇಗೆ?

ಒಲಿಂಪಿಕ್ಸ್ ವಿಶೇಷಗಳ ವರದಿ ಮತ್ತು ಇನ್ನಷ್ಟು ತಾಜಾ ಸುದ್ದಿಗಳಿಗೆ

ವೆಬ್ ದುನಿಯಾ ಕನ್ನಡ ನೋಡಿ.

Thursday, August 14, 2008

ಸ್ವಾತಂತ್ರ್ಯೋತ್ಸವ: ವೆಬ್‌ದುನಿಯಾದಲ್ಲೇನು ವಿಶೇಷ?

ಮಂಗಳೂರಿನಲ್ಲಿ ಮಹಾತ್ಮ ಗಾಂಧೀಜಿಗೊಂದು ಮಂದಿರವಿದೆ ಎಂಬುದನ್ನು ಕೇಳಿದ್ದೀರಾ? ವೀಡಿಯೋ ಸಹಿತ ವಿಶೇಷ ಲೇಖನವಿದೆ.

ಖುದೀರಾಮ್ ಬೋಸ್ ನೇಣಿಗೆ ತಲೆಯೊಡ್ಡುವ ಮುನ್ನ ಕ್ಷಮಾದಾನಕ್ಕೆ ಅರ್ಜಿ ಹಾಕಿದ್ದರೇ?

ಭಾರತವು ಎಲ್ಲ ಏಳು-ಬೀಳುಗಳ ನಡುವೆ ಸೂಪರ್ ಪವರ್ ಆಗುತ್ತಿದೆಯಲ್ಲ.... ಹೇಗೆ?

ಬೊಗಳೆ ರಗಳೆ ಬ್ಯುರೋದ 'ಅನ್ವೇಷಿ' ಅವರು ಇಡೀ ದೇಶವನ್ನೇ ಆಳಿದ ಘಟನೆ ಕೇಳಿದ್ದೀರಾ?

ಕಥೆ: ಪ್ಲಾಸ್ಟಿಕ್ ಧ್ವಜದ ಗುಂಗಿನಲ್ಲಿ

ಸಿನಿಕತನ ಬಿಟ್ಟು ಸ್ವತಂತ್ರರು ನಾವೆಂದು ಹೆಮ್ಮೆ ಪಡೋದು ಯಾವಾಗ?

ಸ್ವತಂತ್ರ ಭಾರತದಲ್ಲಿ ರೈತರ ಪರಿಸ್ಥಿತಿ ಹೇಗಿದೆ? ತಿಳಿಯಬೇಕೇ?

ಸ್ವಾತಂತ್ರ್ಯವಿದ್ದರೂ ಭಯೋತ್ಪಾದಕರಿಂದ ಅತಂತ್ರರಾಗಿದ್ದೇವಲ್ಲಾಯ... ಹೇಗೆ?

ಇವೆಲ್ಲ... ಅಲ್ಲ... ಮತ್ತಷ್ಟು ಹೂರಣಗಳೊಂದಿಗೆ ವೆಬ್‌ದುನಿಯಾದ ವಿಶೇಷ ಸಂಚಿಕೆ ಸಿದ್ಧವಾಗಿದೆ.

ಇಲ್ಲಿ ಕ್ಲಿಕ್ ಮಾಡಿ ನೋಡಿ.

ನಿಮ್ಮ ಬ್ಲಾಗಲ್ಲಿ ವೆಬ್‌ದುನಿಯಾ ತಾಜಾ ಸುದ್ದಿ ಬೇಕೇ?

About Me

My photo
Chennai, India
Kannada Portal With Lots of Online options in Kannada- Games, Greetings, Mail, Quiz, Dosti community site and more...
Powered By Blogger