ವೆಬ್ ಲೋಕದಲ್ಲಿ ಹೊಳೆಯುವ ನಕ್ಷತ್ರ...!

Thursday, August 14, 2008

ಸ್ವಾತಂತ್ರ್ಯೋತ್ಸವ: ವೆಬ್‌ದುನಿಯಾದಲ್ಲೇನು ವಿಶೇಷ?

ಮಂಗಳೂರಿನಲ್ಲಿ ಮಹಾತ್ಮ ಗಾಂಧೀಜಿಗೊಂದು ಮಂದಿರವಿದೆ ಎಂಬುದನ್ನು ಕೇಳಿದ್ದೀರಾ? ವೀಡಿಯೋ ಸಹಿತ ವಿಶೇಷ ಲೇಖನವಿದೆ.

ಖುದೀರಾಮ್ ಬೋಸ್ ನೇಣಿಗೆ ತಲೆಯೊಡ್ಡುವ ಮುನ್ನ ಕ್ಷಮಾದಾನಕ್ಕೆ ಅರ್ಜಿ ಹಾಕಿದ್ದರೇ?

ಭಾರತವು ಎಲ್ಲ ಏಳು-ಬೀಳುಗಳ ನಡುವೆ ಸೂಪರ್ ಪವರ್ ಆಗುತ್ತಿದೆಯಲ್ಲ.... ಹೇಗೆ?

ಬೊಗಳೆ ರಗಳೆ ಬ್ಯುರೋದ 'ಅನ್ವೇಷಿ' ಅವರು ಇಡೀ ದೇಶವನ್ನೇ ಆಳಿದ ಘಟನೆ ಕೇಳಿದ್ದೀರಾ?

ಕಥೆ: ಪ್ಲಾಸ್ಟಿಕ್ ಧ್ವಜದ ಗುಂಗಿನಲ್ಲಿ

ಸಿನಿಕತನ ಬಿಟ್ಟು ಸ್ವತಂತ್ರರು ನಾವೆಂದು ಹೆಮ್ಮೆ ಪಡೋದು ಯಾವಾಗ?

ಸ್ವತಂತ್ರ ಭಾರತದಲ್ಲಿ ರೈತರ ಪರಿಸ್ಥಿತಿ ಹೇಗಿದೆ? ತಿಳಿಯಬೇಕೇ?

ಸ್ವಾತಂತ್ರ್ಯವಿದ್ದರೂ ಭಯೋತ್ಪಾದಕರಿಂದ ಅತಂತ್ರರಾಗಿದ್ದೇವಲ್ಲಾಯ... ಹೇಗೆ?

ಇವೆಲ್ಲ... ಅಲ್ಲ... ಮತ್ತಷ್ಟು ಹೂರಣಗಳೊಂದಿಗೆ ವೆಬ್‌ದುನಿಯಾದ ವಿಶೇಷ ಸಂಚಿಕೆ ಸಿದ್ಧವಾಗಿದೆ.

ಇಲ್ಲಿ ಕ್ಲಿಕ್ ಮಾಡಿ ನೋಡಿ.

0 comments:

ನಿಮ್ಮ ಬ್ಲಾಗಲ್ಲಿ ವೆಬ್‌ದುನಿಯಾ ತಾಜಾ ಸುದ್ದಿ ಬೇಕೇ?

About Me

My photo
Chennai, India
Kannada Portal With Lots of Online options in Kannada- Games, Greetings, Mail, Quiz, Dosti community site and more...
Powered By Blogger