ವೆಬ್ ಲೋಕದಲ್ಲಿ ಹೊಳೆಯುವ ನಕ್ಷತ್ರ...!

Friday, January 18, 2008

ಪರ್ಯಾಯ ಸಂಪ್ರದಾಯಗಳ ಸಾಗರವೇ ಉಲ್ಲಂಘನೆ

ಉಡುಪಿ ಶ್ರೀ ಕೃಷ್ಣ ಮಠದ ಪೂಜಾ ಕೈಂಕರ್ಯದ ಪರ್ಯಾಯ ಪೀಠಾರೋಹಣ ಮಾಡಿರುವ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರ ಪೀಠದೆಡೆಗಿನ ನಡಿಗೆ ಅಷ್ಟು ಸುಲಭದ್ದಾಗಿರಲಿಲ್ಲ. ಅಲ್ಲಿ ಅವರನ್ನು ಸ್ವಾಗತಿಸಲು ಅಷ್ಟ ಮಠಾಧೀಶರಿರಲಿಲ್ಲ. ಅವರಿಗೆ ಬೀಗದ ಕೀಲಿ, ಅಕ್ಯ ಪಾತ್ರ ಹಸ್ತಾಂತರಿಸಲು ನಿರ್ಗಮನ ಪರ್ಯಾಯ ಸ್ವಾಮೀಜಿ ಇರಲಿಲ್ಲ. ಅಷ್ಟ ಮಠಾಧೀಶರಿಗೆ ಪಾದಪೂಜೆಯೂ ನಡೆಯಲಿಲ್ಲ.

ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

ಪುತ್ತಿಗೆ ಶ್ರೀಗಳಿಂದ ಪರ್ಯಾಯ ಪೀಠಾರೋಹಣ

ಅಷ್ಟಮಠದ ಏಳು ಸ್ವಾಮೀಜಿಗಳಿಲ್ಲದೆಯೇ ಪರ್ಯಾಯ ಪೀಠಾರೋಹಣಗೈದ ಪುತ್ತಿಗೆ ಸ್ವಾಮೀಜಿ.

ಪೂರ್ಣ ವರದಿ ಇಲ್ಲಿದೆ.

ನಿಮ್ಮ ಬ್ಲಾಗಲ್ಲಿ ವೆಬ್‌ದುನಿಯಾ ತಾಜಾ ಸುದ್ದಿ ಬೇಕೇ?

About Me

My photo
Chennai, India
Kannada Portal With Lots of Online options in Kannada- Games, Greetings, Mail, Quiz, Dosti community site and more...
Powered By Blogger