ವೆಬ್ ಲೋಕದಲ್ಲಿ ಹೊಳೆಯುವ ನಕ್ಷತ್ರ...!

Friday, September 14, 2007

ಪ್ರಥಮ ಪೂಜಿತನಿಗೆ ವೆಬ್‌ದುನಿಯಾ ನಮನ

ಎಲ್ಲೆಡೆ ಶ್ರೀ ಗಣೇಶೋತ್ಸವ ಸಡಗರ, ಸಂಭ್ರಮ. ಆದಿ ಪೂಜಿತ, ಅಮರ ವಂದ್ಯನ ಉತ್ಸವದ ಕುರಿತು ವೆಬ್ ದುನಿಯಾ ಕನ್ನಡ ತಾಣವು ಹೊರತಂದಿರುವ ವಿಶೇಷ ಪುಟ, ಫೋಟೋ ಗ್ಯಾಲರಿಗಳು ಇಲ್ಲಿ ಕ್ಲಿಕ್ ಮಾಡಿದರೆ ಲಭ್ಯ.

ವೆಬ್‌ದುನಿಯಾದಲ್ಲಿ ತಿರುಪತಿ ಬ್ರಹ್ಮೋತ್ಸವ

ಶ್ರೀ ಶ್ರೀನಿವಾಸನ ಸನ್ನಿಧಿಯಿರುವ ತಿರುಪತಿಯಲ್ಲಿ ನಡೆಯುವ ಅತ್ಯಂತ ವೈಭವೋಪೇತ ಉತ್ಸವ ಶ್ರೀವಾರಿ ಬ್ರಹ್ಮೋತ್ಸವ. ಈ ಉತ್ಸವವು 9 ದಿನಗಳ ಪರ್ಯಂತ ಮುಂದುವರಿಯುತ್ತದೆ. ಈ ಬಾರಿ ಬ್ರಹ್ಮೋತ್ಸವವು ಸೆ.15ರಿಂದ 23, 2007ವರೆಗೆ ನಡೆಯಲಿದೆ.

ಬ್ರಹ್ಮೋತ್ಸವ ಕುರಿತು ಆಕರ್ಷಕ ವಿನ್ಯಾಸದ ವಿಶೇಷ ಪುಟ ಇಲ್ಲಿ ಕ್ಲಿಕ್ ಮಾಡಿದರೆ ಲಭ್ಯ. ವೆಬ್ ದುನಿಯಾ ಓದುಗರಿಗೆ ಬ್ರಹ್ಮೋತ್ಸವವನ್ನು ಕಣ್ಣಾರೆ ನೋಡುವ ಅವಕಾಶವೂ ಇಲ್ಲಿದೆ. ವಿಶೇಷ ವೀಡಿಯೋ, ಫೋಟೋ ಗ್ಯಾಲರಿಗಳಿವೆ.

Wednesday, September 12, 2007

ಟ್ವೆಂಟಿ20: ಗೇಲ್ಸ್ 57 ಎಸೆತ, 117 ರನ್ (10 ಸಿಕ್ಸ್)

ದಾಖಲೆಯ ಸವಾಲು ಬೆನ್ನತ್ತಿದ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ವೆಸ್ಟ್ ಇಂಡಿಸ್ ವಿರುದ್ಧ ನಡೆದ,ಟ್ವೆಂಟಿ-20 ವಿಶ್ವಕ‌ಪ್‌ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ ಪಂದ್ಯವನ್ನು ಎಂಟು ವಿಕೆಟ್‌ಗಳ ಅಂತರದಿಂದ ಗೆದ್ದು ದಾಖಲೆಯ ಜಯಸಾಧಿಸಿದೆ.

ಇಪ್ಪತ್ತು ಓವರುಗಳ ಆಟದಲ್ಲಿ ವೆಸ್ಟ್ ಇಂಡಿಸ್ ತಂಡ ನೀಡಿದ 206 ರನ್‌ಗಳ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಹರ್ಷಲ್ ಗಿಬ್ಸ್ ಅವರ ಮಿಂಚಿನ 90 ರನ್‌‌‌ಗಳ ನೇರವಿನಿಂದ 4 ಎಸೆತಗಳು ಬಾಕಿ ಇರುವಂತಯೇ ಗೆಲುವಿನ ಕೇಕೆ ಹಾಕಿತು.

ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

ವೈಜಯಂತಿಮಾಲಾ-ರಾಜ್ ಕಪೂರ್ ಪ್ರಣಯದ ಗುಲ್ಲು

ಹಿಂದಿ ಚಿತ್ರರಂಗದ ಹಿರಿಯ ನಟ ರಾಜಕಪೂರ್‌ ಜತೆ ತಮ್ಮ ಪ್ರಣಯದ ಗುಲ್ಲು ಹಬ್ಬಿದ್ದರಿಂದ ತೀವ್ರ ಬೇಸರವಾಯಿತೆಂದು ಹಿರಿಯ ನಟಿ ವೈಜಯಂತಿ ಮಾಲಾ ಹೇಳಿದ್ದಾರೆ.

ಶೋಮ್ಯಾನ್ ರಾಜಕಪೂರ್ ತರುವಾಯ ಸಿಕ್ಕಿದ ಪ್ರಚಾರದಿಂದ ಖುಷಿಪಟ್ಟರು. ಆದರೆ ಮಾಧ್ಯಮ ನನ್ನ ಅಭಿಪ್ರಾಯ ಕೇಳಲೇ ಇಲ್ಲ ಎಂದು ಅವರು ಗತಜೀವನದ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.

ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

Monday, September 10, 2007

ಕಲಿಯುಗ ವರದ ಶಬರಿಮಲೆ ಅಯ್ಯಪ್ಪ

ಕಲಿಯುಗದಲ್ಲಿ ಕ್ಷಿಪ್ರ ವರಪ್ರಸಾದ ಅನುಗ್ರಹಿಸುವ ದೇವರು ಎಂಬ ನಂಬಿಕೆಗೆ ಪಾತ್ರವಾಗಿರುವ ಶ್ರೀ ಸ್ವಾಮಿ ಅಯ್ಯಪ್ಪನ ನೆಲೆವೀಡು ಕೇರಳದ ಶಬರಿಮಲೆ. ಇದು ವಿಶ್ವದ ಅತ್ಯಂತ ಹೆಚ್ಚು ಭಕ್ತ ಸಮುದಾಯವು ಸಂದರ್ಶಿಸುವ ಧಾರ್ಮಿಕ ತಾಣಗಳಲ್ಲೊಂದು. ಮೆಕ್ಕಾದ ಹಜ್ ಬಳಿಕ ವಿಶ್ವದ ಎರಡನೇ ಅತಿದೊಡ್ಡ ವಾರ್ಷಿಕ ಯಾತ್ರಾ ಕೇಂದ್ರ ಶಬರಿಮಲೆ ಎಂದೂ ಹೇಳಲಾಗುತ್ತಿದೆ. ಕಳೆದ ವರ್ಷದ ನವೆಂಬರ್‌ನಿಂದ ಜನವರಿವರೆಗೆ ಅಂದಾಜು ಐದು ಕೋಟಿ ಭಕ್ತರು ಈ ಕ್ಷೇತ್ರವನ್ನು ಸಂದರ್ಶಿಸಿದ್ದಾರೆ.

ಚಕ್ ದಿಯಾ ಇಂಡಿಯಾ

ಕೊರಿಯಾವನ್ನು ಮಣಿಸಿದ ಭಾರತ

ಚೆನ್ನೈನ ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೆಡಿಯಂನಲ್ಲಿ ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ತನ್ನ ಚಾಂಪಿಯನ್‌ಷಿಪ್ ಪಟ್ಟವನ್ನು ಉಳಿಸಿಕೊಂಡದ್ದು ಮಹತ್ವ ಅಲ್ಲ. ವಾಸ್ತವಿಕವಾಗಿ ಟೂರ್ನಿ ಉದ್ದಕ್ಕೂ ಆಡಿದ ರೀತಿ ಇದೆಯಲ್ಲ ಅದು ಮೆಚ್ಚಬೇಕಾದ್ದು,
ಅಪ್ಪಿತಪ್ಪಿಯೂ ಸೋಲಿನತ್ತ ಸುಳಿಯದ ಚಕ್‌ ದೇ ಇಂಡಿಯಾ, ಭರ್ತಿ 57 ಗೋಲುಗಳನ್ನು ಮಾಡಿದ್ದು ಅಲ್ಲದೇ ಎದುರಾಳಿಗೆ ಬರಿ ಐದು ಗೋಲು ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದು, ನೋಡಿದರೆ, ಭಾರತದಲ್ಲಿ ಹಾಕಿಯ ಪುನರುತ್ಧಾನವಾಗಿದೆ ಯುದ್ದ ಕೂಗು ಚಕ್ ದೇ ಇಂಡಿಯಾ ಮುಗಿಲು ಮುಟ್ಟಿದೆ. ಇನ್ನು ಎರಡು ತಿಂಗಳು ಪಕ್ಕದ ಮನೆ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಅಲ್ಲೂ ನಮ್ಮವರು ಎಲ್ಲರಿಗೆ ಚಕ್ ನೀಡಿ ಬರಲಿ...

ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ.

ನಿಮ್ಮ ಬ್ಲಾಗಲ್ಲಿ ವೆಬ್‌ದುನಿಯಾ ತಾಜಾ ಸುದ್ದಿ ಬೇಕೇ?

About Me

My photo
Chennai, India
Kannada Portal With Lots of Online options in Kannada- Games, Greetings, Mail, Quiz, Dosti community site and more...

Blog Archive

Powered By Blogger