ಎಂಬ ಸರಣಿಗೆ ಪೂರಕವಾದ ರಂಜನೀಯ ಬೆಳವಣಿಗೆ... ರಾಜಕಾರಣಿಗಳನ್ನು ನೀವು ನಂಬುವಿರಾ? ಎಂದು ನಾವು ಕೇಳುತ್ತೇವೆ. ಹೌದು ಅಥವಾ ಇಲ್ಲ ಎಂದು ಉತ್ತರಿಸುವುದು ನಿಮಗೆ ಬಿಟ್ಟ ವಿಷಯ.ಹೊಲಸು ರಾಜಕೀಯ ಎಂಬ ಪದಪುಂಜದ ಎಲ್ಲಾ ಮಜಲುಗಳನ್ನೂ ದಾಟಿ, ಇಡೀ ದೇಶಕ್ಕೆ ದೇಶವೇ ಕರ್ನಾಟಕದತ್ತ ನೋಡಿ ನಗುವಂತೆ ಮಾಡಿದ ರಾಜಕಾರಣವಿದು. ಪ್ರಜಾಪ್ರಭುತ್ವದಲ್ಲೇ ಒಂದು ಕಪ್ಪು ಚುಕ್ಕೆ. ಕರ್ನಾಟಕದ ಜನತೆಗೆ ಅವಮಾನ. ರಾಜ್ಯದ ಜನತೆಯ ನಂಬಿಕೆಗೇ ಇಟ್ಟ ಕೊಳ್ಳಿ. ಎರಡೂ ಪಕ್ಷಗಳ ಅಧಿಕಾರ ಲಾಲಸೆಯಿಂದ ನಿರ್ಮಾಣವಾಗಿದೆ ಇಂಥದ್ದೊಂದು ಸ್ಥಿತಿ.

0 comments:
Post a Comment